ವಿಜಯಪುರ : ಯಾಕೆ ‘ಗುಂಡಾಗಿರಿ’ ಮಾಡುತ್ತೀರಿ ಎಂದ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ ಟ್ರಾಫಿಕ್ ‘PSI’

ವಿಜಯಪುರ : ಅತಿ ವೇಗದಿಂದ ಕಾರು ಚಾಲನೆ ಮಾಡಿದ ಹಿನ್ನೆಲೆಯಲ್ಲಿ 1,000 ದಂಡ ಕಟ್ಟುವ ವಿಚಾರವಾಗಿ ಟ್ರಾಫಿಕ್ ಪಿಎಸ್ಐ ಒಬ್ಬರು ಕಾರು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರ ನಗರದ ಬೇಗಂ ಕಲಾಬ್ ಪ್ರವೇಶ ದ್ವಾರದ ಬಳಿ ನಿನ್ನೆ ನಡೆದಿದೆ. ಹೌದು ವಿಜಯಪುರದಲ್ಲಿ ಕಾರು ಚಾಲಕನ ಮೇಲೆ ಟ್ರಾಫಿಕ್ ಪಿಎಸ್ಐ ಹಲ್ಲೆ ನಡೆಸಿದ್ದಾರೆ. ಬೇಗಂ ತಲಾಬ್ ಪ್ರವೇಶದ್ವಾರದ ಬಳಿ ಈ ಒಂದು ಘಟನೆ ನಿನ್ನೆ ನಡೆದಿದೆ. ಕಾರು ಚಾಲಕನ ಮೇಲೆ ಟ್ರಾಫಿಕ್ ಪಿಎಸ್ಐ ಅವಾಚ್ಯವಾಗಿ ನಿಂದಿಸಿದಲ್ಲದೆ … Continue reading ವಿಜಯಪುರ : ಯಾಕೆ ‘ಗುಂಡಾಗಿರಿ’ ಮಾಡುತ್ತೀರಿ ಎಂದ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ ಟ್ರಾಫಿಕ್ ‘PSI’