ವಿಜಯಪುರ : 50 ಲಕ್ಷ ಕೊಡಿ ಇಲ್ಲ ಯುವಕನನ್ನು ಕೊಲೆಗೈಯಾಲಾಗುತ್ತೆ : ನವಜೋಡಿಗಳಿಗೆ ಯುವತಿಯ ತಾಯಿ ಬೆದರಿಕೆ

ವಿಜಯಪುರ : ಇಬ್ಬರು ಪ್ರೇಮಿಗಳು ಪರಸ್ಪರ ಒಪ್ಪಿ ಮನೆಯವರು ಒಪ್ಪದ ಕಾರಣ ಓಡಿ ಹೋಗಿ ಮದುವೆಯಾಗಿದ್ದು, ಇದೀಗ ಯುವತಿಯ ತಾಯಿಯು 50 ಲಕ್ಷ ಕೊಡಿ ಇಲ್ಲ ಯುವಕನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ನಡೆದಿದೆ. ‘ಕಾಮಾಲೆ’ ಬಂದಾಗ ‘ಕಣ್ಣು’ಗಳು ಯಾಕೆ ‘ಹಳದಿ ಬಣ್ಣ’ಕ್ಕೆ ತಿರುಗುತ್ವೆ.? ಕಾಮಾಲೆಗೆ ಕಾರಣವೇನು ಗೊತ್ತಾ.? ಇಂಡಿ ತಾಲೂಕಿನ ಹಂಜಗಿ ಗ್ರಾಮದ ಅನ್ಯ ಕೋಮಿನ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್ಸಿ ಸಮುದಾಯಕ್ಕೆ … Continue reading ವಿಜಯಪುರ : 50 ಲಕ್ಷ ಕೊಡಿ ಇಲ್ಲ ಯುವಕನನ್ನು ಕೊಲೆಗೈಯಾಲಾಗುತ್ತೆ : ನವಜೋಡಿಗಳಿಗೆ ಯುವತಿಯ ತಾಯಿ ಬೆದರಿಕೆ