ವಿಜಯಪುರ : ಪತ್ನಿಗೆ ‘ವರದಕ್ಷಿಣೆ’ ಕಿರುಕುಳ, ದೈಹಿಕ ಹಿಂಸೆ ನೀಡಿದ ಆರೋಪ : ಕಾನ್ಸ್ಟೇಬಲ್ ವಿರುದ್ಧ ‘FIR’ ದಾಖಲು
ವಿಜಯಪುರ : ಮದುವೆಯಾದ ಬಳಿಕ ನನ್ನ ಗಂಡ ವರದಕ್ಷಿಣೆ ಕಿರುಕುಳ ಅಲ್ಲದೆ ದೈಹಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿ ಕಾನ್ಸ್ಟೇಬಲ್ ವಿರುದ್ಧ ಇದೀಗ ಪತ್ನಿಯಿಂದಲೇ ದೂರು ಸಲ್ಲಿಕೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿಯಲ್ಲಿ ನಡೆದಿದೆ. ವರದಕ್ಷಣೆ ಕಿರುಕುಳ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಇದೀಗ ಕಾನ್ಸ್ಟೇಬಲ್ ಪತ್ನಿ ದೂರು ನೀಡಿದ್ದಾರೆ. ಪತ್ನಿಯ ದೂರಿನ ಮೇರೆಗೆ ಇದೀಗ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಲಕೇರಿ ಠಾಣೆ ಪೊಲೀಸ್ ಕಾನ್ಸ್ಟೇಬಲ್ ರೇವಣಸಿದ್ದಪ್ಪ ಕೆಂಚಗೊಂಡ ವಿರುದ್ಧ ಇದೀಗ … Continue reading ವಿಜಯಪುರ : ಪತ್ನಿಗೆ ‘ವರದಕ್ಷಿಣೆ’ ಕಿರುಕುಳ, ದೈಹಿಕ ಹಿಂಸೆ ನೀಡಿದ ಆರೋಪ : ಕಾನ್ಸ್ಟೇಬಲ್ ವಿರುದ್ಧ ‘FIR’ ದಾಖಲು
Copy and paste this URL into your WordPress site to embed
Copy and paste this code into your site to embed