ವಿಜಯಪುರ : ಸಿಡಿಲು ಬಡಿದು ಬಾಲಕ ಸಾವು : ಪರಿಹಾರ ನೀಡುವಂತೆ ಆಗ್ರಹ

ವಿಜಯಪುರ : ಸಿಡಿಲು ಬಡಿದು ಬೀರಪ್ಪ ನಿಂಗಪ್ಪ ಅವರಾದಿ (16) ಎನ್ನುವ ಬಾಲಕ ದುರ್ಮರಣ ಹೊಂದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಪುರ ಎಂಬಲ್ಲಿ ನಡೆದಿದೆ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಇದೀಗ ಜನರು ಆಗ್ರಹಿಸುತ್ತಿದ್ದಾರೆ. ಅಲ್ಲದೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ರೋಸಿ ಹೋಗಿದ್ದ ಜನತೆಗೆ ಇದೀಗ ಮಳೆರಾಯ ಕರುಣೆ ತೋರಿ ತಂಪೆರಿದಿದ್ದಾನೆ. ಅಲ್ಲದೆ ಇದ್ದ ಕಲಬುರ್ಗಿ ನಗರದಲ್ಲೂ ಕೂಡ ಒಂದು ಗಂಟೆಗಳ ಕಾಲ ಮಳೆಯಾಗಿ … Continue reading ವಿಜಯಪುರ : ಸಿಡಿಲು ಬಡಿದು ಬಾಲಕ ಸಾವು : ಪರಿಹಾರ ನೀಡುವಂತೆ ಆಗ್ರಹ