ವಿಜಯಪುರ : ಮೇವಿನ ಬಣಿವೆ ಸುಟ್ಟು ಹಾಕಿದ್ದಾನೆಂದು ಆರೋಪ : ವೃದ್ಧನನ್ನು ಉರಿವ ಬೆಂಕಿಗೆ ಎಸೆದ ದುರುಳರು

ವಿಜಯಪುರ : ಮೇವಿನ ಬಣವೆಯನ್ನು ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಿ ಕುಪಿತಗೊಂಡ ಮೂವರು ದೂರರು 70 ವರ್ಷದ ವೃದ್ಧನನ್ನು ಕನಿಕರವಿಲ್ಲದೆ ಉರಿಯುವ ಬೆಂಕಿಗೆ ಎಸೆದಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳದಲ್ಲಿ ನಡೆದಿದೆ. ಮೆಕ್ಸಿಕನ್ ಉದ್ಯಮಿ ‘ಗ್ರೇಸಿಯಾ ಮುನೋಜ್’ ರನ್ನು ಮದುವೆಯಾದ ‘ಜೊಮ್ಯಾಟೊ ಸಿಇಒ’ ದೀಪಿಂದರ್ ಗೋಯಲ್ ಹೌದು ಈ ಘಟನೆಯು ಮಾರ್ಚ್ 15 ರಂದು ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಹಲ್ಲೆಗೆ ಒಳಗಾದ ವೃದ್ಧನನ್ನು ದುಂಡಪ್ಪ ಎಂದು ಹೇಳಲಾಗುತ್ತಿದ್ದು, ಹನುಮಂತ ಮಲಘಾಣ, ಲಕ್ಷ್ಮಣ … Continue reading ವಿಜಯಪುರ : ಮೇವಿನ ಬಣಿವೆ ಸುಟ್ಟು ಹಾಕಿದ್ದಾನೆಂದು ಆರೋಪ : ವೃದ್ಧನನ್ನು ಉರಿವ ಬೆಂಕಿಗೆ ಎಸೆದ ದುರುಳರು