Vidura Niti ; ಈ ‘ಮೂರು ಅಭ್ಯಾಸ’ ಹೊಂದಿರುವ ಜನ ತಮ್ಮ ಜೀವನದುದ್ದಕ್ಕೂ ‘ಹಣದ ತೊಂದರೆ’ ಹೊಂದಿರ್ತಾರೆ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಹಾತ್ಮಾ ವಿಧುರ ಮಹಾಭಾರತದ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು. ಶ್ರೀಕೃಷ್ಣ ಮತ್ತು ಮಹಾತ್ಮ ವಿಧುರನ ತಿಳುವಳಿಕೆಯು ಪಾಂಡವರನ್ನ ಮಹಾಭಾರತ ಯುದ್ಧ ಗೆಲ್ಲಲು ಕಾರಣವಾಯಿತು. ಮಹಾತ್ಮ ವಿಧುರನಿಗೆ ಬುದ್ಧಿವಂತಿಕೆ ಇದ್ದರೂ, ಅವನಲ್ಲಿ ಆಹಾಂ ಸುಳಿಯಲೇ ಇಲ್ಲ. ವಿಧುರ ನೀತಿಯು ಮಹಾತ್ಮ ವಿಧುರ ಮತ್ತು ಮಹಾರಾಜ ಧೃತರಾಷ್ಟ್ರನ ನಡುವಿನ ಮಾತುಕತೆ ಮತ್ತು ಸಂವಾದಗಳ ಸಂಕಲನವಾಗಿದೆ. ವಿಧುರ ನೀತಿ ಜೀವನದ ಎಲ್ಲಾ ಅಂಶಗಳನ್ನ ಚರ್ಚಿಸಿದ್ದು, ಜನರ ಕೆಟ್ಟ ಅಭ್ಯಾಸಗಳ ಬಗ್ಗೆ ಹೇಳಿದರು. ಈ ಮೂಲಕ ಆತ ತನ್ನ ಜೀವನದುದ್ದಕ್ಕೂ ಸಂಪತ್ತು, ಸಂತೋಷ ಮತ್ತು … Continue reading Vidura Niti ; ಈ ‘ಮೂರು ಅಭ್ಯಾಸ’ ಹೊಂದಿರುವ ಜನ ತಮ್ಮ ಜೀವನದುದ್ದಕ್ಕೂ ‘ಹಣದ ತೊಂದರೆ’ ಹೊಂದಿರ್ತಾರೆ.!