ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ನದಿಗೆ ಹಾರಿದ ಪೊಲೀಸರು… ರಿಯಲ್‌ ಲೈಫ್‌ ಹೀರೋಗಳ ಸಾಹಸದ Video ಇಲ್ಲಿದೆ!

ಉತ್ತರಾಖಂಡ: ನದಿಯಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಲು ಪೊಲೀಸರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಉತ್ತರಾಖಂಡ ಪೊಲೀಸರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಕಾಂಗ್ರಾ ಘಾಟ್‌ನ ರಾವತ್‌ಪುರ ಭವನದ ಬಳಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ರಕ್ಷಣೆಗೆ ಮುಂದಾದ ಇಬ್ಬರು ಪೊಲೀಸರನ್ನು ಹೆಡ್ ಕಾನ್‌ಸ್ಟೆಬಲ್ ಅತುಲ್ ಸಿಂಗ್ ಮತ್ತು ಸನ್ನಿ ಕುಮಾರ್ ಎಂದು ಗುರುತಿಸಲಾಗಿದೆ. हरिद्वार – रावतपुर भवन, कांगड़ा घाट के पास डूब रहे युवक को देख … Continue reading ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ನದಿಗೆ ಹಾರಿದ ಪೊಲೀಸರು… ರಿಯಲ್‌ ಲೈಫ್‌ ಹೀರೋಗಳ ಸಾಹಸದ Video ಇಲ್ಲಿದೆ!