ವಿಷಪೂರಿತ ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ರಾಜಸ್ಥಾನದ ‘ಸ್ನೇಕ್ ಮ್ಯಾನ್’… ವಿಡಿಯೋ

ಜೈಪುರ: ರಾಜಸ್ಥಾನದ ‘ಸ್ನೇಕ್ ಮ್ಯಾನ್’ ಎಂದೇ ಕರೆಯಲ್ಪಡುವ 45 ವರ್ಷದ ವಿನೋದ್ ತಿವಾರಿ ಎಂಬುವರು ನಾಗರಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿನೋದ್ ತಿವಾರಿ ಸುಮಾರು 20 ವರ್ಷಗಳಿಂದ ಹಾವು ಹಿಡಿಯುತ್ತಿದ್ದರು. ಹಾವುಗಳನ್ನು ಹಿಡಿದ ನಂತರ ಕಾಡಿಗೆ ಬಿಡುತ್ತಿದ್ದರು. ಶನಿವಾರ ವಿಷಪೂರಿತ ನಾಗರಹಾವು ಕಚ್ಚಿ ತಿವಾರಿ ಮೃತಪಟ್ಟಿದ್ದಾರೆ. #Rajasthan | चुरु में सांप को पकड़ने आए विनोद तिवाड़ी को कोबरा ने काटा, कुछ … Continue reading ವಿಷಪೂರಿತ ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ರಾಜಸ್ಥಾನದ ‘ಸ್ನೇಕ್ ಮ್ಯಾನ್’… ವಿಡಿಯೋ