Video: ಮೀನುಗಾರಿಕೆ ಬಲೆ ಬಳಸಿ ಬೌಲಿಂಗ್‌ ಪ್ರಾಕ್ಟೀಸ್‌: ಯುವಕನ ಪ್ರತಿಭೆ ಕಂಡು ರಾಹುಲ್ ರಿಕ್ವೆಸ್ಟ್‌ಗೆ ಓಕೆ ಎಂದ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌

ಜೈಪುರ: ರಾಜಸ್ಥಾನದ ರಾಜ್‌ಸಮಂದ್‌ ಜಿಲ್ಲೆಯ ಅಸಂಖ್ಯ ಗ್ರಾಮದ ಬಾಲಕನೊಬ್ಬನ ಪ್ರತಿಭೆ ನೋಡಿ ಬೆರಗಾದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಸಿಎಂ ಅಶೋಕ್‌ ಗೆಹ್ಲೋಟ್‌ ಅವರಿಗೆ ಬಾಲಕನ  ಕನಸನ್ನು ನನಸಾಗಿಸಲು ಸಹಾಯ ಮಾಡುವಂತೆ ಕೋರಿದ್ದಾರೆ. ರಾಹುಲ್ ಅವರು ಈ ಕುರಿತ ಟ್ವೀಟ್‌ಅನ್ನು ಮರುಟ್ವೀಟ್ ಮಾಡಿದ್ದು, ವೀಡಿಯೋದಲ್ಲಿ 16 ವರ್ಷದ ಬಾಲಕ ಭರತ್ ಸಿಂಗ್ ಎಂಬ ಬಾಲಕ ಮೀನುಗಾರಿಕೆಗೆ ಬಳಸುವ ಬಲೆ ಬಳಸಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದನ್ನು ನೋಡಬಹುದು. हमारे देश के कोने-कोने में अद्भुत प्रतिभा … Continue reading Video: ಮೀನುಗಾರಿಕೆ ಬಲೆ ಬಳಸಿ ಬೌಲಿಂಗ್‌ ಪ್ರಾಕ್ಟೀಸ್‌: ಯುವಕನ ಪ್ರತಿಭೆ ಕಂಡು ರಾಹುಲ್ ರಿಕ್ವೆಸ್ಟ್‌ಗೆ ಓಕೆ ಎಂದ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌