WATCH VIDEO: ವಿಚಾರಣೆಗೆ ಕರೆದು ಯುವಕನ ಮೇಲೆ ಹೆಡ್​ ಕಾನ್ಸ್​ಟೇಬಲ್ ಹಲ್ಲೆ : ವಿಡಿಯೋ ವೈರಲ್‌

ತುಮಕೂರು: ವಿಚಾರಣೆಗೆ ಕರೆದು ವ್ಯಕ್ತಿ ಮೇಲೆ ಹೆಡ್​ ಕಾನ್ಸ್​ಟೇಬಲ್ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇಲ್ಲಿನ ಹೆಡ್​ ಕಾನ್ಸ್​ಟೇಬಲ್​ ಕೇಶವನಾಯ್ಕ್​ ವಿಚಾರಣೆಗೆ ಕರೆದು ವ್ಯಕ್ತಿ ಮೇಲೆ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೌಟುಂಬಿಕ ಕಲಹ ಸಂಬಂಧ ವಿಚಾರಣೆಗೆ ಕರೆಸಿದ ವೇಳೇಯಲ್ಲಿ ಹೆಡ್​ ಕಾನ್ಸ್​ಟೇಬಲ್ ಹೆಡ್​ ಕಾನ್ಸ್​ಟೇಬಲ್​ ಕೇಶವನಾಯ್ಕ್ ಯುವಕನಿಗೆ ಕಪಾಳಕ್ಕೆ ಹೊಡೆದಿದ್ದು, ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹೊಡೆದಿದ್ದಾರೆ ಎನ್ನಲಾಗಿದೆ.. ಅಮೃತೂರು ಠಾಣೆ … Continue reading WATCH VIDEO: ವಿಚಾರಣೆಗೆ ಕರೆದು ಯುವಕನ ಮೇಲೆ ಹೆಡ್​ ಕಾನ್ಸ್​ಟೇಬಲ್ ಹಲ್ಲೆ : ವಿಡಿಯೋ ವೈರಲ್‌