ಮುಖ್ಯಮಂತ್ರಿ ಆಗುವುದು ಹೇಗೆ? ಮಹಾ ಸಿಎಂ ಏಕನಾಥ್ ಶಿಂಧೆಯಿಂದ ಸಲಹೆ ಕೇಳಿದ ಬಾಲಕಿ!… Video

ಮಹಾರಾಷ್ಟ್ರ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಮುಂಬೈನ ಅವರ ನಂದನವನ ಬಂಗಲೆಯಲ್ಲಿ ಬಾಲಕಿಯ ನಡುವಿನ ಸಂವಾದದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿರುವ ಅನ್ನದಾ ದಾಮ್ರೆ ಎಂಬ ಬಾಲಕಿ, ʻಅಸ್ಸಾಂನಲ್ಲಿ ಪ್ರವಾಹ ಉಂಟಾದಾಗ ನೀವು ಜನರಿಗೆ ಸಹಾಯ ಮಾಡಲು ನೀರಿನಲ್ಲಿ ಅಲೆದಾಡಿದ್ದೀರಿ. ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುವ ಮೂಲಕ ನಾನು ಮುಖ್ಯಮಂತ್ರಿಯಾಗಬಹುದೇ?ʼ ಎಂದು ಪ್ರಶ್ನಿಸಿದ್ದಾಳೆ. #WATCH | After meeting Maharashtra CM Eknath Shinde at his Nandanvan bungalow … Continue reading ಮುಖ್ಯಮಂತ್ರಿ ಆಗುವುದು ಹೇಗೆ? ಮಹಾ ಸಿಎಂ ಏಕನಾಥ್ ಶಿಂಧೆಯಿಂದ ಸಲಹೆ ಕೇಳಿದ ಬಾಲಕಿ!… Video