VIDEO : ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ಮುನ್ನ ಕಂಗೊಳ್ತಿರುವ ಅಯೋಧ್ಯೆ ‘ರಾಮ ಮಂದಿರ’, ಅದ್ಭುತ ದೃಶ್ಯ ನೋಡಿ

ಅಯೋಧ್ಯೆ : ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ, ರತನ್ ಟಾಟಾ, ಮುಖೇಶ್ ಅಂಬಾನಿ ಸೇರಿದಂತೆ 7,000 ಅತಿಥಿಗಳು ಭಾಗವಹಿಸುವ ಸಮಾರಂಭಕ್ಕೆ ಮುಂಚಿತವಾಗಿ ದೇವಾಲಯದ ಆಡಳಿತವು ರಾಮ ದೇವಾಲಯವನ್ನ ಸುಂದರವಾಗಿ ಅಲಂಕರಿಸಿದೆ. ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ಮುಂಚಿತವಾಗಿ, ಸುದ್ದಿ ವೇದಿಕೆ ಡಿಡಿ ನ್ಯೂಸ್ ರಾಮ ದೇವಾಲಯದ ಸುಂದರ ರಚನೆಯ ದೃಶ್ಯಗಳನ್ನು ಹಂಚಿಕೊಂಡಿದೆ. ಉತ್ತರ … Continue reading VIDEO : ‘ಪ್ರಾಣ ಪ್ರತಿಷ್ಠಾಪನೆ’ ಸಮಾರಂಭಕ್ಕೆ ಮುನ್ನ ಕಂಗೊಳ್ತಿರುವ ಅಯೋಧ್ಯೆ ‘ರಾಮ ಮಂದಿರ’, ಅದ್ಭುತ ದೃಶ್ಯ ನೋಡಿ