ಊಟಕ್ಕೆ ಕರೆದ ಆಟೋ ಚಾಲಕ: ಕೊಟ್ಟ ಮಾತಿನಂತೆ ನಡೆದ ದೆಹಲಿ ಸಿಎಂ ʻಅರವಿಂದ್ ಕೇಜ್ರಿವಾಲ್ʼ… Video

ಅಹಮದಾಬಾದ್: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿನ್ನೆ ಅಹಮದಾಬಾದ್‌ನಲ್ಲಿರುವ ಆಟೋ ರಿಕ್ಷಾ ಚಾಲಕನ ಮನೆಯಲ್ಲಿ ರಾತ್ರಿ ಊಟ ಮಾಡಿದರು. ಮುಂಬರುವ ವಿಧಾನಸಭಾ ಚುನಾವಣೆಯ ಎಎಪಿಯ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಆಟೋರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಸಭೆಯನ್ನು ಭಾಗವಹಿಸಿದ್ದ ಈ ಆಟೋ ಚಾಲಕ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಹಾನಿಸಿದ್ದರು. ಇದಕ್ಕೆ ಕೇಜ್ರಿವಾಲ್ ಕೂಡ ಸಮ್ಮತಿ ನೀಡಿದ್ದರು. ಇದೀ … Continue reading ಊಟಕ್ಕೆ ಕರೆದ ಆಟೋ ಚಾಲಕ: ಕೊಟ್ಟ ಮಾತಿನಂತೆ ನಡೆದ ದೆಹಲಿ ಸಿಎಂ ʻಅರವಿಂದ್ ಕೇಜ್ರಿವಾಲ್ʼ… Video