ಹಿಂದೂ ಧರ್ಮದ ಕುರಿತು ಶಿಕ್ಷಕಿ ಅವಹೇಳನಕಾರಿ ಹೇಳಿಕೆ ಕೇಸ್ : ಮಂಗಳೂರಲ್ಲಿ ಸರ್ಕಾರದ ವಿರುದ್ಧ VHP ಪ್ರತಿಭಟನೆ

ಮಂಗಳೂರು : ಮಂಗಳೂರಿನ ಜೇರುಸಾ ಶಾಲೆಯಲ್ಲಿ ಇತ್ತೀಚಿಗೆ ಶಿಕ್ಷಕಿಯೊಬ್ಬರು ಹಿಂದೂ ಧರ್ಮದ ಕುರಿತಂತೆ ಅವಹೇಳನ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನ ಮಿನಿ ವಿಧಾನಸೌಧದ ಆವರಣದಲ್ಲಿ ವಿ ಎಚ್ ಪಿ ಕಾರ್ಯಕರ್ತರು ಸರ್ಕಾರದವರು ಪ್ರತಿಭಟನೆ ನಡೆಸಿದರು. SHOCKING : ಕರ್ನಾಟಕದಲ್ಲಿ ಹೆಚ್ಚುತ್ತಿರುವ ‘ಸ್ತನ ಕ್ಯಾನ್ಸರ್’ ಪ್ರಕರಣ-ಸಾವಿನ ಸಂಖ್ಯೆ : ಅಂಕಿ ಅಂಶ ಬಹಿರಂಗಗೊಳಿಸಿದ NCRP ಶಿಕ್ಷಕಿಯಿಂದ ಹಿಂದೂ ಧರ್ಮಕ್ಕೆ ಅವಹೇಳನ ಪ್ರಕರಣಕ್ಕೆ ಸಂಬಂಧಸಿದಂತೆ ಹಾಗೂ ಬಿಜೆಪಿ ಶಾಸಕರು ಹಿಂದೂ ನಾಯಕರ ವಿರುದ್ಧ ದಾಖಲಾಗಿರುವ FIR ಹಿನ್ನೆಲೆಯಲ್ಲಿ … Continue reading ಹಿಂದೂ ಧರ್ಮದ ಕುರಿತು ಶಿಕ್ಷಕಿ ಅವಹೇಳನಕಾರಿ ಹೇಳಿಕೆ ಕೇಸ್ : ಮಂಗಳೂರಲ್ಲಿ ಸರ್ಕಾರದ ವಿರುದ್ಧ VHP ಪ್ರತಿಭಟನೆ