ಶ್ರೀರಾಮನ ಕುರಿತು ಅವಹೇಳನ ಹೇಳಿಕೆ ವಿಚಾರ :ವಿಚಾರಣೆಗೆ ಹಾಜರಾಗುವಂತೆ ದೂರುದಾರ, ವಿಎಚ್ಪಿ ಮುಖಂಡನಿಗೆ ನೋಟಿಸ್

ಮಂಗಳೂರು : ಮಂಗಳೂರಿನಲ್ಲಿ ಶಿಕ್ಷಕಿಯಿಂದ ಶ್ರೀ ರಾಮನ ಅವಹೇಳನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ಶರತ್ ಕುಮಾರ್ ಹಾಗೂ ಪಿಎಚ್‌ಪಿ ಮುಖಂಡರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಬೆಳ್ಳಂ ಬೆಳಿಗ್ಗೆ ಮೆಟ್ರೋ ಪ್ರಯಾಣಿಕರಿಗೆ ಶಾಕ್ : ಬೈಯಪ್ಪನಹಳ್ಳಿ-ಗರುಡಾಚಾರ್ ಪಾಳ್ಯ ಮಧ್ಯ ಸಂಚಾರ ವ್ಯತ್ಯಯ ಇಂದು ಮಧ್ಯಾಹ್ನ 12 ರಿಂದ 2 ಗಂಟೆಯ ಒಳಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ತನಿಖಾ ಸಮಿತಿಯ ಮುಂದೆ … Continue reading ಶ್ರೀರಾಮನ ಕುರಿತು ಅವಹೇಳನ ಹೇಳಿಕೆ ವಿಚಾರ :ವಿಚಾರಣೆಗೆ ಹಾಜರಾಗುವಂತೆ ದೂರುದಾರ, ವಿಎಚ್ಪಿ ಮುಖಂಡನಿಗೆ ನೋಟಿಸ್