ಇಂದು ಹುಟ್ಟೂರಲ್ಲಿ ಕನ್ನಡದ ಹಿರಿಯ ನಟ ಲೋಹಿತಾಶ್ವ ಅಂತ್ಯಕ್ರಿಯೆ

ತುಮಕೂರು/ಬೆಂಗಳೂರು: ಕನ್ನಡದ ಹಿರಿಯ ನಟ ಲೋಹಿತಾಶ್ವ ಅವರು ಮಂಗಳವಾರ ವಯೋ ಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾ ಮಧ್ಯಾಹ್ನ ನಿಧನರಾದರು. ಇನ್ನೂ ಅವರ ಅಂತಿಮ ಸಂಸ್ಕಾರವನ್ನು ತುಮಕೂರು ಬಳಿ ಇರುವ ಅವರ ಸ್ವಗ್ರಾಮವಾದ ತೊಂಡಗೆರೆಯಲ್ಲಿ ಅವರ ತೋಟದಲ್ಲಿ ಮಾಡಲಾಗುವುದು ಅಂತ ಕುಟುಂಬ ಮೂಲಗಳು ತಿಳಿಸಿವೆ. ಕನ್ನಡದಲ್ಲಿ ಸರಿ ಸುಮಾರು ಐನೂರಕ್ಕು ಹೆಚ್ಚು … Continue reading ಇಂದು ಹುಟ್ಟೂರಲ್ಲಿ ಕನ್ನಡದ ಹಿರಿಯ ನಟ ಲೋಹಿತಾಶ್ವ ಅಂತ್ಯಕ್ರಿಯೆ