ನಾಳೆ ಸಂಜೆ ತುಮಕೂರಿನ ತೊಂಡಗೆರೆಯಲ್ಲಿ ಹಿರಿಯ ನಟ ಲೋಹಿತಾಶ್ವ ಅಂತ್ಯಕ್ರಿಯೆ, ಪುತ್ರ ಶರತ್ ಲೋಹಿತಾಶ್ವ ಮಾಹಿತಿ
ಬೆಂಗಳೂರು: ಇಂದು ಮಧ್ಯಾಹ್ನ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ವಿಧಿವಶರಾಗಿದ್ದಾರೆ. ಅನಾರೋಗ್ಯ ಕಾರಣಿಂದ ಅವರನ್ನು ಕಳೆದ ಒಂದು ತಿಂಗಳ ಹಿಂದೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ. ಈ ನಡುವೆ ಅವರ ಪಾರ್ಥೀವ ಶರೀರರವನ್ನು ತುಮಕೂರಿನ ನಾಗವಲ್ಲಿ ಬಳಿ ಇರುವ ತೊಂಡಗೆರೆ ಗ್ರಾಮದಲ್ಲಿ ನಾಳೆ ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಅಂತ ಅವರ ಪುತ್ರ, ನಟ ಶರತ್ ಲೋಹಿತಾಶ್ವ … Continue reading ನಾಳೆ ಸಂಜೆ ತುಮಕೂರಿನ ತೊಂಡಗೆರೆಯಲ್ಲಿ ಹಿರಿಯ ನಟ ಲೋಹಿತಾಶ್ವ ಅಂತ್ಯಕ್ರಿಯೆ, ಪುತ್ರ ಶರತ್ ಲೋಹಿತಾಶ್ವ ಮಾಹಿತಿ
Copy and paste this URL into your WordPress site to embed
Copy and paste this code into your site to embed