BIGG NEWS: ನೂತನ ಸಂಸತ್‌ ಭವನಕ್ಕೆ ́ಅನುಭವ ಮಂಟಪದʼ ಹೆಸರಿಡಿ: ವೀರಶೈವ ಲಿಂಗಾಯತ ಸಂಘಟನೆ ಆಗ್ರಹ

ಬೆಂಗಳೂರು: ದೆಹಲಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್‌ ಭವನಕ್ಕೆ ಅನುಭವ ಮಂಟಪ ಎಂದು ಹೆಸರಿಡಬೇಕು ಎಂದು ವೀರಶೈವ ಲಿಂಗಾಯತ ಸಂಘಟನೆಯಿಂದ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದಾರೆ. BIGG NEWS: ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಮೂನ್ಸೂಚನೆ   ಮೊದಲ ಬಾರಿಗೆ ಬಸವ ಕಲ್ಯಾಣದ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಹುಟ್ಟು ಮತ್ತು ಸಂಸತ್‌ ಸ್ಥಾಪಿಸಲಾಯಿತು ಎಂದು ಪ್ರಪಂಚಾದ್ಯಂತ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಇದು ಶ್ಲಾಘನೀಯ ವಿಚಾರವಾಗಿದೆ. ನಿರ್ಮಾಣಗೊಳ್ಳುತ್ತಿರುವ ನೂತನ ಸಂಸತ್‌ ಭವನಕ್ಕೆ ಅನುಭವ ಮಂಟಪ … Continue reading BIGG NEWS: ನೂತನ ಸಂಸತ್‌ ಭವನಕ್ಕೆ ́ಅನುಭವ ಮಂಟಪದʼ ಹೆಸರಿಡಿ: ವೀರಶೈವ ಲಿಂಗಾಯತ ಸಂಘಟನೆ ಆಗ್ರಹ