‘ಹೆಡ್ ಬುಷ್ ಚಿತ್ರ’ದಲ್ಲಿ ‘ವೀರಗಾಸೆ ಕುಣಿತ’ಕ್ಕೆ ಅಪಮಾನ ವಿಚಾರ: ‘ಸಚಿವ ಸುನೀಲ್ ಕುಮಾರ್’ ಹೇಳಿದ್ದೇನು ಗೊತ್ತಾ.?

ಬೆಂಗಳೂರು: ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿಯೇ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಚಿತ್ರತಂಡದ ವಿರುದ್ಧ ದೂರು ನೀಡಲಾಗಿದೆ. ಈ ಮಧ್ಯೆ ಸಚಿವ ವಿ ಸುನೀಲ್ ಕುಮಾರ್ ( Minister V Sunil Kumar ) ಪ್ರತಿಕ್ರಿಯಿಸಿದ್ದು, ಏನ್ ಹೇಳಿದ್ದಾರೆ ಅಂತ ಮುಂದೆ ಓದಿ. BREAKING NEWS: ನವೆಂಬರ್‌ 1 ರಂದು ನಟ ಪುನೀತ್‌ ರಾಜ್‌ಕುಮಾರ್‌ಗೆ ಮರೋಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಈ ಕುರಿತಂತೆ ಕನ್ನಡ ಮತ್ತು … Continue reading ‘ಹೆಡ್ ಬುಷ್ ಚಿತ್ರ’ದಲ್ಲಿ ‘ವೀರಗಾಸೆ ಕುಣಿತ’ಕ್ಕೆ ಅಪಮಾನ ವಿಚಾರ: ‘ಸಚಿವ ಸುನೀಲ್ ಕುಮಾರ್’ ಹೇಳಿದ್ದೇನು ಗೊತ್ತಾ.?