ನಿಜವಾಗ್ತಿದೆ ವೀರ ಬ್ರಹ್ಮೇಂದ್ರ ‘ಕಾಲಜ್ಞಾನ’ ; ಹುಣಸೆ ಮರದಿಂದ ‘ಹೆಂಡ’ ಸೋರಿಕೆ, ವಿಸ್ಮಯ ನೋಡಲು ಮುಗಿಬಿದ್ದ ಜನ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಜಂಗಮ ಜಿಲ್ಲೆಯ ಪಾಲಕುರ್ತಿಯಲ್ಲಿ ವೀರ ಬ್ರಹ್ಮೇಂದ್ರ ಸ್ವಾಮಿ ಹೇಳಿದ ಭವಿಷ್ಯ ನಿಜವಾಗಿದೆ. ಹೌದು, ಅವ್ರು ತಮ್ಮ ಕಾಲಜ್ಞಾನದಲ್ಲಿ ಹೇಳಿದಂತೆ, ಹುಣಸೆ ಮರದಿಂದ ಹೆಂಡ ಸೋರಿಕೆಯಾಗ್ತಿದೆ. ಅಂದ್ಹಾಗೆ, ವೀರ ಬ್ರಹ್ಮೇಂದ್ರ ಸ್ವಾಮಿಗಳು “ನಂದಮಯ ಗುರುದ ನಂದಾಮಯ ಚಿಂತಚೆಟ್ಟುಕು ಕಲ್ಲು ಪರೇನಯ ಸತ್ಯ” ಎಂದಿದ್ದರು. ಅಂದ್ರೆ, ಹುಣಸೆ ಮರದಿಂದ ಹೆಂಡ ಸೋರಿಕೆಯಾಗುತ್ತೆ ಎಂದು ಹೇಳಿದ್ದರು. ಸಧ್ಯ ಅಂಧ್ರಪ್ರದೇಶದ ಪಾಲಕುರ್ತಿಯ ಗ್ರಾಮ ಪಂಚಾಯತ್ ಬಳಿಯ ಅಂಗಡಿ ಬಜಾರ್’ನಲ್ಲಿ, ಹುಣಸೆ ಮರದಿಂದ ಹೆಂಡ ಸೋರಿಕೆಯಾಗ್ತಿದೆ. ವಿಸ್ಮಯ ನೋಡಲು ಜನ … Continue reading ನಿಜವಾಗ್ತಿದೆ ವೀರ ಬ್ರಹ್ಮೇಂದ್ರ ‘ಕಾಲಜ್ಞಾನ’ ; ಹುಣಸೆ ಮರದಿಂದ ‘ಹೆಂಡ’ ಸೋರಿಕೆ, ವಿಸ್ಮಯ ನೋಡಲು ಮುಗಿಬಿದ್ದ ಜನ