BREAKING NEWS : ಕರ್ನಾಟಕದಲ್ಲಿ ನಿಲ್ಲದ ​’ಸಾವರ್ಕರ್​ ಫ್ಲೆಕ್ಸ್ ‘ ವಿವಾದ : ಉಡುಪಿಯಲ್ಲೂ ‘ PFI ಸಂಘಟನೆ ತೀವ್ರ ‘ ವಿರೋಧ, ಬಿಗಿ ‘ ಪೊಲೀಸ್ ಬಂದೋಬಸ್ತ್’

ಉಡುಪಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಕರ್ನಾಟಕದಲ್ಲಿ ​’ಸಾವರ್ಕರ್​ ಫ್ಲೆಕ್ಸ್ ‘ ವಿವಾದ  ಇನ್ನೂ ನಿಂತಿಲ್ಲ. ಬ್ರಹ್ಮಗಿರಿ  ಸರ್ಕಲ್​ನಲ್ಲಿ ಹಿಂದೂ ಮಹಾಸಭಾ ಮುಖಂಡರು ವೀರ್​ ಸಾವರ್ಕರ್​ರ ಭಾವಚಿತ್ರವಿರುವ ಫ್ಲೆಕ್ಸ್ ಹಾಕಲಾಗಿದೆ. ಇದೀಗ ಪಿಎಫ್‌ಐ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತೆರವು ಮಾಡಲು  ಪೊಲೀಸರಿಗೆ ಮನವಿ ಮಾಡಲಾಗಿದೆ BREAKING NEWS : ಕಳಪೆ ಗುಣಮಟ್ಟದ ಮಧ್ಯಾಹ್ನದ ಬಿಸಿಯೂಟ ; ಅಡುಗೆ ನೌಕರನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಶಾಸಕ ಶಿವಮೊಗ್ಗದಲ್ಲಿ ಸಾರ್ವಕರ್ ಭಾವಚಿತ್ರವುಳ್ಳ ಫ್ಲೆಕ್ಸ್​ ತೆರವು ಸಂಬಂಧ ನಡೆದ … Continue reading BREAKING NEWS : ಕರ್ನಾಟಕದಲ್ಲಿ ನಿಲ್ಲದ ​’ಸಾವರ್ಕರ್​ ಫ್ಲೆಕ್ಸ್ ‘ ವಿವಾದ : ಉಡುಪಿಯಲ್ಲೂ ‘ PFI ಸಂಘಟನೆ ತೀವ್ರ ‘ ವಿರೋಧ, ಬಿಗಿ ‘ ಪೊಲೀಸ್ ಬಂದೋಬಸ್ತ್’