ಮೊದಲು ‘ದೇಶ ವಿಭಜನೆಗೆ’ ಪ್ರಸ್ತಾವನೆ ಇಟ್ಟವರೆ ವಿ.ಡಿ ಸಾವರ್ಕರ್ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರ್ಗಿ : ಕಾಂಗ್ರೆಸ್ ಪ್ರಣಾಳಿಕೆಯ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟೀಕೆಸಿರುವ ವಿಚಾರವಾಗಿ ಕಲಬುರ್ಗಿಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದು, ಇವರು ಚುನಾವಣೆಯಲ್ಲಿ ಮತ ಗಳಿಸಲು ಮುಸ್ಲಿಂ ಲೀಗ್ ಬೇಕಾ? ಉದಿಯವರಿಗೆ ಇತಿಹಾಸ ಫೋಟೋ ತೆರೆದ ನೋಡಲಿ ದೇಶದ ವಿಭಜನೆಗೆ ಮೊದಲು ಪ್ರಸ್ತಾವನೆ ಇಟ್ಟವರೆ ವಿಡಿ ಸಾವರ್ಕರ್ ಎಂದು ತಿರುಗೇಟು ನೀಡಿದರು. ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಒಮ್ಮೆ ಇತಿಹಾಸದ ಪುಟ ತೆಗೆದ ನೋಡಲಿ. ಮೊದಲು ದೇಶ ವಿಭಜನೆಗೆ ಪ್ರಸ್ತಾವನೆ … Continue reading ಮೊದಲು ‘ದೇಶ ವಿಭಜನೆಗೆ’ ಪ್ರಸ್ತಾವನೆ ಇಟ್ಟವರೆ ವಿ.ಡಿ ಸಾವರ್ಕರ್ : ಸಚಿವ ಪ್ರಿಯಾಂಕ್ ಖರ್ಗೆ