ವಿಧಾನಸಭಾ ಚುನಾವಣೆ : ಚಾಮರಾಜನಗರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ವಾಟಾಳ್ ನಾಗರಾಜ್ |Vatal Nagaraj
ಚಾಮರಾಜನಗರ : ಈ ಬಾರಿ ನಾನು ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ,” ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ನಾನು ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ. ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಹಣ, ಜಾತಿ, ಧರ್ಮ ನೋಡಿ ಓಟು ಹಾಕಬೇಡಿ, ನನಗೆ ನನ್ನ ಕೆಲಸ ನೋಡಿ ವೋಟು ಕೊಡಿ, ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ. ನನಗೆ ಬೆಂಬಲ … Continue reading ವಿಧಾನಸಭಾ ಚುನಾವಣೆ : ಚಾಮರಾಜನಗರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ವಾಟಾಳ್ ನಾಗರಾಜ್ |Vatal Nagaraj
Copy and paste this URL into your WordPress site to embed
Copy and paste this code into your site to embed