ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಜನರು ಕಂಗಾಲಾಗಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ನಿಲ್ಲುತ್ತೇನೆ ಇಲ್ಲ.

BIGG NEWS: ಮಳೆಯ ನಡುವೆಯೇ ಹಾಸನದಲ್ಲಿ ಚಿರತೆ ಭೀತಿ; ಚಿತಾ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ

 

ಭಾರಿ ಮಳೆಗೆ ಕಳಸಾದ ಬಳಿ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿದೆ. ಇದರಿಂದ ಮನೆಯ ಗೋಡೆ ಕುಸಿತಯುವ ಭೀತಿ ಜನರಿಗೆ ಶುರುವಾಗಿದೆ. ವರುಣಾರ್ಭಟಕ್ಕೆ ಹಳ್ಳ, ಕೆರೆಗಳೆಲ್ಲ ಉಕ್ಕಿ ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ.

Share.
Exit mobile version