BIGG NEWS : ಉತ್ತರಕನ್ನಡದಲ್ಲೂ ಮುಂದುವರಿದ ʼವರುಣನ ಆರ್ಭಟ ʼ : ಬನವಾಸಿಯ ರಾಜ್ಯ ಹೆದ್ದಾರಿ ಮೇಲೆ ʼಕುಸಿದು ಬಿದ್ದ ಬೃಹತ್‌ ಮರ ʼ

ಉತ್ತರಕನ್ನಡ  : ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ ಸುರಿದ ಪರಿಣಾಮ ಶಿರಸಿ ತಾಲೂಕಿನ ಬನವಾಸಿಯ ರಾಜ್ಯ ಹೆದ್ದಾರಿಯ ಮೇಲೆ ಬೃಹತ್‌ ಗಾತ್ರದ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ಬೆಳಕಿಗೆ ಬಂದಿದೆ. BIGG NEWS : ರಾಯಚೂರಿನಲ್ಲಿ ಮಳೆಯ ಆರ್ಭಟಕ್ಕೆ, ಕೆರೆ ಬೂದೂರು ಗ್ರಾಮದ ಕೆರೆ ಭರ್ತಿ : ಅಪಾರ ಪ್ರಮಾಣದ ʼ ಹತ್ತಿ ಬೆಳೆ ನೀರುಪಾಲುʼ ಶಿರಸಿ -ಹೊಸನಗರಕ್ಕೆ ಅಡ್ಡಲಾಡಿ ಕುಸಿದು ಬಿದ್ದಿರುವ ಮರವಾಗಿದೆ. ಅದೃಷ್ಟವಶಾತ್ ಯಾವುದೇಪ್ರಾಣಾಪಾಯ ಸಂಭವಿಸಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಮರ … Continue reading BIGG NEWS : ಉತ್ತರಕನ್ನಡದಲ್ಲೂ ಮುಂದುವರಿದ ʼವರುಣನ ಆರ್ಭಟ ʼ : ಬನವಾಸಿಯ ರಾಜ್ಯ ಹೆದ್ದಾರಿ ಮೇಲೆ ʼಕುಸಿದು ಬಿದ್ದ ಬೃಹತ್‌ ಮರ ʼ