BREAKING NEWS: 89 ವರ್ಷಗಳ ಬಳಿಕ ಹಿರಿಯೂರು ತಾಲೂಕಿನ ‘ವಾಣಿವಿಲಾಸ ಸಾಗರ ಡ್ಯಾಂ’ ಭರ್ತಿ: ಕೋಡಿ ಬಿದ್ದ ನೀರು, ರೈತರಲ್ಲಿ ಸಂತಸ | Vani Vilasa Sagara Dam

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಅಣೆಕಟ್ಟು ( Vani Vilasa Sagara Dam ), ಕೆಲ ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಭರ್ತಿಯಾಗಿದೆ. ಈಗ 89 ವರ್ಷಗಳ ಬಳಿಕ, ವಿವಿ ಸಾಗರ ಡ್ಯಾಂ ( VV Sagara Dam ) ಸಂಪೂರ್ಣ ಭರ್ತಿಯಾಗಿದ್ದು, ಕೋಡಿ ಬಿದ್ದಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: KSRTC ಬಸ್ ಪಾಸ್ ಅವಧಿ ವಿಸ್ತರಣೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪುರಾತನ ಅಣೆಕಟ್ಟೆಗಳಲ್ಲಿ … Continue reading BREAKING NEWS: 89 ವರ್ಷಗಳ ಬಳಿಕ ಹಿರಿಯೂರು ತಾಲೂಕಿನ ‘ವಾಣಿವಿಲಾಸ ಸಾಗರ ಡ್ಯಾಂ’ ಭರ್ತಿ: ಕೋಡಿ ಬಿದ್ದ ನೀರು, ರೈತರಲ್ಲಿ ಸಂತಸ | Vani Vilasa Sagara Dam