ವಾಲ್ಮೀಕಿ ಹಗರಣಕ್ಕೆ ಸ್ಪೋಟಕ ತಿರುವು : ಬೆಂಗಳೂರಿನ ಈ ಬ್ಯಾಂಕಿಗೆ ಕೋಟ್ಯಂತರ ಹಣ ವರ್ಗಾವಣೆ!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಹಣ ವರ್ಗಾವಣೆ ಪ್ರಕರಣಕ್ಕೆ ಇದೀಗ ಸ್ಪೋಟಕ ಸಿಕ್ಕಿದ್ದು, ನಿಗಮದ ಅಧ್ಯಕ್ಷ ಚಂದ್ರಶೇಖರನ ಆತ್ಮಹತ್ಯೆ ಮಾಡಿ ಕೊಳ್ಳುವ ವೇಳೆ ಕೇವಲ ಐದು ಕೋಟಿ ಇತ್ತು, ಆದರೆ ಉಳಿದ 94 ಕೋಟಿ ಬಗ್ಗೆ ಇದೀಗ ಇಡಿ ಹಾಗೂ ಎಸ್ಐಟಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ. ಹೌದು ವಾಲ್ಮೀಕಿ ನಿಗಮದಲ್ಲಿ ಇದ್ದದ್ದು ಭರ್ತಿ 94 ಕೋಟಿ ಇತ್ತು ಎನ್ನಲಾಗಿದೆ. ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಾಗ ನಿಗಮದಲ್ಲಿ ಇದ್ದಂತದ್ದು 5 ಕೋಟಿ ಮಾತ್ರ … Continue reading ವಾಲ್ಮೀಕಿ ಹಗರಣಕ್ಕೆ ಸ್ಪೋಟಕ ತಿರುವು : ಬೆಂಗಳೂರಿನ ಈ ಬ್ಯಾಂಕಿಗೆ ಕೋಟ್ಯಂತರ ಹಣ ವರ್ಗಾವಣೆ!