BIG NEWS : ವಾಲ್ಮೀಕಿ ಹಗರಣ : ಚಂದ್ರಶೇಖರನ್ ತಪ್ಪಿತಸ್ಥರಲ್ಲ, ಹಣ ತಿಂದಿಲ್ಲ : ‘CID’ ತನಿಖಾಧಿಕಾರಿ ಸ್ಪಷ್ಟನೆ!

ಶಿವಮೊಗ್ಗ : ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಚಂದ್ರಶೇಖರನ್ ತಪ್ಪಿತಸ್ಥರಲ್ಲ, ಹಣ ತಿಂದಿಲ್ಲ ಎಂದು ತನಿಖಾಧಿಕಾರಿ ಸ್ಪಷ್ಟನೆ ನೀಡಿದರು. ಹೌದು ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ಚಂದ್ರಶೇಖರನ್ ತಪ್ಪಿತಸ್ಥರು ಎಂದು ಎಲ್ಲಿಯೂ ಕಂಡುಬಂದಿಲ್ಲ. ಅವರು ತಪ್ಪಿತಸ್ಥರು ಎಂದು … Continue reading BIG NEWS : ವಾಲ್ಮೀಕಿ ಹಗರಣ : ಚಂದ್ರಶೇಖರನ್ ತಪ್ಪಿತಸ್ಥರಲ್ಲ, ಹಣ ತಿಂದಿಲ್ಲ : ‘CID’ ತನಿಖಾಧಿಕಾರಿ ಸ್ಪಷ್ಟನೆ!