‘ಕರ್ನಾಟಕ ಹೈಕೋರ್ಟ್’ನ ನೂತನ ‘ನ್ಯಾಯಮೂರ್ತಿಯಾಗಿ ವಿ.ಕಾಮೇಶ್ವರ ರಾವ್’ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಇಂದು ಕರ್ನಾಟಕ ಹೈಕೋರ್ಟ್ ನ ನೂತನ ನ್ಯಾಯಮೂರ್ತಿಯಾಗಿ ವೆಲ್ಲೂರು ಕಾಮೇಶ್ವರ ರಾವ್ ಅವರು ಪ್ರಮಾಣವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ಶನಿವಾರ ನಡೆದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ವಲ್ಲೂರಿ ಕಾಮೇಶ್ವರ್ ರಾವ್ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಅವರು ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೀಲಯ್ ವಿಪಿನ್ ಚಂದ್ರ ಅಂಜಾರಿಯಾ ಉಪಸ್ಥಿತರಿದ್ದರು. BREAKING: ಎಲ್ಲಾ ಮಾದರಿಯ ‘ಕ್ರಿಕೆಟ್’ಗೆ ‘ದಿನೇಶ್ ಕಾರ್ತಿಕ್’ ನಿವೃತ್ತಿ ಘೋಷಣೆ … Continue reading ‘ಕರ್ನಾಟಕ ಹೈಕೋರ್ಟ್’ನ ನೂತನ ‘ನ್ಯಾಯಮೂರ್ತಿಯಾಗಿ ವಿ.ಕಾಮೇಶ್ವರ ರಾವ್’ ಪ್ರಮಾಣವಚನ ಸ್ವೀಕಾರ