ಉತ್ತರಕಾಶಿ : ಅಕ್ಟೋಬರ್ 4 ರಂದು ಉತ್ತರಾಖಂಡದ ಗಡಿ ಜಿಲ್ಲೆ ಉತ್ತರಕಾಶಿಯಲ್ಲಿ ಸಂಭವಿಸಿದ ಹಿಮಪಾತ ದುರಂತದಲ್ಲಿ ಸಾವನ್ನಪ್ಪಿದವರ ಮೃತದೇಹಗಳಿಗಾಗಿ ಶೋಧ ಕಾರ್ಯಾರಣೆ ಮುಂದುವರೆದಿದೆ. ಇಂದು ಮತ್ತೆ ಐದು ಮೃತದೇಹಗಳನ್ನು ಹಿಮಾವೃತ ಬೆಟ್ಟದಿಂದ ುತ್ತರಕಾಶಿಗೆ ತರಲಾಗಿದೆ. BIGG NEWS : ಬೆಂಗಳೂರು ಸೇರಿ ಮುಂದಿನ ಐದು ದಿನ ರಾಜ್ಯದ ಹಲವೆಡೆ ವರುಣಾರ್ಭಟ : ಹವಾಮಾನ ಇಲಾಖೆ ಮುನ್ಸೂಚನೆ |Rain Alert Karnataka ಮೃತದೇಹಗಳನ್ನು ಮೊದಲು ಮಟ್ಲಿಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಹೆಲಿಪ್ಯಾಡ್ನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳ ಮೂಲಕ ಕೆಳಗೆ … Continue reading BIGG NEW : ಹಿಮಕುಸಿತ ದುರಂತ : ಐದು ಮೃತದೇಹಗಳು ಉತ್ತರಕಾಶಿಗೆ ರವಾನೆ, ಕಾಣೆಯಾದವರಿಗೆ ಮುಂದುವರೆದ ಶೋಧ ಕಾರ್ಯ | Uttarkashi avalanche
Copy and paste this URL into your WordPress site to embed
Copy and paste this code into your site to embed