BREAKING: ಉತ್ತರಾಖಂಡ್ ಮೇಘಸ್ಪೋಟ: ಕೊಚ್ಚಿ ಹೋಗಿದ್ದ 13 ಭಾರತೀಯ ಯೋಧರ ರಕ್ಷಣೆ
ಉತ್ತರಾಖಂಡ್: ನಿನ್ನೆ ಉತ್ತರಾಖಂಡ್ ನ ಧರಾಲಿಯಲ್ಲಿ ಭೀಕರ ಮೇಘ ಸ್ಪೋಟ ಸಂಭವಿಸಿತ್ತು. ಈ ಘಟನೆಯಲ್ಲಿ ನೂರಾರು ಜನರು ನಾಪತ್ತೆಯಾಗಿದ್ದರು. ಇವರಲ್ಲಿ ಭಾರತೀಯ ಯೋಧರೂ ಸೇರಿದ್ದರು. ಹೀಗೆ ನಾಪತ್ತೆಯಾಗಿದ್ದಂತ 13 ಯೋಧರನ್ನು ರಕ್ಷಣೆ ಮಾಡಲಾಗಿದೆ. ಉತ್ತರಕಾಶಿಯಲ್ಲಿ ಮೇಘಸ್ಫೋಟದಲ್ಲಿ ಸಿಲುಕಿಕೊಂಡಿದ್ದ 13 ಸೈನಿಕರನ್ನು ರಕ್ಷಿಸಿ, ಐಟಿಬಿಪಿ ಶಿಬಿರಕ್ಕೆ ಕರೆತರಲಾಗಿದೆ. ಹಠಾತ್ ಪ್ರವಾಹ ಮತ್ತು ಮಣ್ಣು ಕುಸಿತದ ನಂತರ ಉತ್ತರಕಾಶಿಯ ಧರಾಲಿಯಲ್ಲಿ ಸಿಲುಕಿದ್ದ ಕನಿಷ್ಠ 13 ಸೈನಿಕರನ್ನು ರಕ್ಷಿಸಲಾಗಿದೆ. ಎಲ್ಲರನ್ನು ಉತ್ತರಕಾಶಿಯ ಮಟ್ಲಿಯಲ್ಲಿರುವ ಐಟಿಬಿಪಿ ಶಿಬಿರಕ್ಕೆ ತರಲಾಗಿದೆ. ಒಟ್ಟಾರೆಯಾಗಿ ಉತ್ತರಕಾಶಿಯ ಧರಾಲಿಯಲ್ಲಿ ಹಠಾತ್ … Continue reading BREAKING: ಉತ್ತರಾಖಂಡ್ ಮೇಘಸ್ಪೋಟ: ಕೊಚ್ಚಿ ಹೋಗಿದ್ದ 13 ಭಾರತೀಯ ಯೋಧರ ರಕ್ಷಣೆ
Copy and paste this URL into your WordPress site to embed
Copy and paste this code into your site to embed