ಉತ್ತರಾಖಂಡ ಹಿಮಪಾತ: ನಾಳೆ ಬೆಳಿಗ್ಗೆ 9 ಮೃತದೇಹ ಬೆಂಗಳೂರಿಗೆ ಆಗಮನ, ಬದುಕಿಳಿದ 13 ಚಾರಣಿಗರೂ ವಾಪಾಸ್

ಬೆಂಗಳೂರು: ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದಂತ ಕರ್ನಾಟಕದ 9 ಮಂದಿ ಹವಾಮಾನ ವೈಪರಿತ್ಯದ ಕಾರಣ, ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ನಾಳೆ ಬೆಳಿಗ್ಗೆ ಬೆಂಗಳೂರಿಗೆ ತರಲಾಗುತ್ತಿದೆ. ಅಲ್ಲದೇ ಬದುಕಿಳಿದಂತ 13 ಮಂದಿಯೂ ವಾಪಾಸ್ ಆಗುತ್ತಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯದಿಂದ ಮೃತ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‌ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ದೆಹಲಿ … Continue reading ಉತ್ತರಾಖಂಡ ಹಿಮಪಾತ: ನಾಳೆ ಬೆಳಿಗ್ಗೆ 9 ಮೃತದೇಹ ಬೆಂಗಳೂರಿಗೆ ಆಗಮನ, ಬದುಕಿಳಿದ 13 ಚಾರಣಿಗರೂ ವಾಪಾಸ್