Shocking news:‌ ʻಅಗ್ನಿವೀರ್‌ʼಳಾಗುವ ಕನಸು ನನಸಾಗುವ ಮುನ್ನವೇ ಉಸಿರು ಚೆಲ್ಲಿದ ಯುವತಿ… ದೈಹಿಕ ಅಭ್ಯಾಸದ ವೇಳೆ ಹಾರಿ ಹೋಯ್ತು ಪ್ರಾಣಪಕ್ಷಿ

ಮೈನ್​​ಪುರಿ(ಉತ್ತರ ಪ್ರದೇಶ): ಸಾವು ಹೇಗೆ ಸಂಭವಿಸುತ್ತದೆ ಎಂದು ಯಾರಿಗೂ ತಿಳಿಸಿರುವುದಿಲ್ಲ. ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದ ಯುವತಿ ಸದ್ದಿಲ್ಲದೇ ಕೊನೆಯುಸಿರೆಳೆದಿದ್ದಾಳೆ. ಹೌದು, ಉತ್ತರ ಪ್ರದೇಶದ ಘಿರೋರ್‌ನ ಆಲಾಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಗ್ನಿವೀರ್ ನೇಮಕಾತಿಗೋಸ್ಕರ ಈಗಾಗಲೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಸಾಲಿನಲ್ಲಿ ಅಲಾಲ್‌ಪುರ ಗ್ರಾಮದ ನಿವಾಸಿ ಸುರೇಶ್ ಚೌಹಾಣ್ ಅವರ ಪುತ್ರಿ 18 ವರ್ಷದ ಶ್ವೇತಾ ಚೌಹಾಣ್ ಕೂಡ ಒಬ್ಬಳು. ಈಕೆ ಭಾನುವಾರ ಬೆಳಗ್ಗೆ ತನ್ನ ದೈಹಿಕ ಪರೀಕ್ಷೆಯ … Continue reading Shocking news:‌ ʻಅಗ್ನಿವೀರ್‌ʼಳಾಗುವ ಕನಸು ನನಸಾಗುವ ಮುನ್ನವೇ ಉಸಿರು ಚೆಲ್ಲಿದ ಯುವತಿ… ದೈಹಿಕ ಅಭ್ಯಾಸದ ವೇಳೆ ಹಾರಿ ಹೋಯ್ತು ಪ್ರಾಣಪಕ್ಷಿ