SHOCKING NEWS: ಮೂಢನಂಬಿಕೆ & ದೋಷಪೂರಿತ ಆಕ್ಸಿಮೀಟರ್‌ ಎಫೆಕ್ಟ್:‌ ಒಂದೂವರೆ ವರ್ಷದಿಂದ ಮೃತ ದೇಹದೊಂದಿಗೆ ಕುಟುಂಬ ವಾಸ

ಕಾನ್ಪುರ: ದೋಷಪೂರಿತ ಆಕ್ಸಿಮೀಟರ್ ಮತ್ತು ಮೂಢ ನಂಬಿಕೆಯಿಂದಾಗಿ ಮೃತ ಮಗ ಇನ್ನೂ ಜೀವಂತವಾಗಿದ್ದಾನೆ ಎಂದು ನಂಬುವಂತೆ ಮಾಡಿದೆ. ಪರಿಣಾಮ ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಮೃತದೇಹದೊಂದಿಗೆ ಕುಟುಂಬವೊಂದು ವಾಸ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ತಡವಾ ಬೆಳಕಿಗೆ ಬಂದಿದೆ. ಏನಿದು ಘಟನೆ? ಒಂದೂವರೆ ವರ್ಷಗಳ ಹಿಂದೆ ಮೃತಪಟ್ಟ ಆದಾಯ ತೆರಿಗೆ ಅಧಿಕಾರಿ ವಿಮಲೇಶ್ ಅವರ ಕುಟುಂಬವು ಅವರ ಮೃತದೇಹದೊಂದಿಗೆ ವಾಸಿಸುತ್ತಿದೆ. ಏಕೆಂದರೆ, ಅವರ ತಾಯಿಯ ಬಲವಾದ ಮೂಢನಂಬಿಕೆಯು ತನ್ನ ಮಗ ಇನ್ನೂ ಜೀವಂತವಾಗಿದ್ದಾನೆ ಎಂಬ … Continue reading SHOCKING NEWS: ಮೂಢನಂಬಿಕೆ & ದೋಷಪೂರಿತ ಆಕ್ಸಿಮೀಟರ್‌ ಎಫೆಕ್ಟ್:‌ ಒಂದೂವರೆ ವರ್ಷದಿಂದ ಮೃತ ದೇಹದೊಂದಿಗೆ ಕುಟುಂಬ ವಾಸ