BIG NEWS: ಫೆ.1ರಿಂದ ‘ಇ-ಆಫೀಸ್’ ಬಳಕೆ ಕಡ್ಡಾಯ: ಪಾಲಿಸದಿದ್ರೇ ನೋಟಿಸ್ – ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ

ಬೆಂಗಳೂರು: ಈಗಾಗಲೇ ರಾಜ್ಯದ ಹಲವು ಇಲಾಖೆಗಳಲ್ಲಿ ಇ-ಆಫೀಸ್ ಜಾರಿಗೊಳಿಸಲಾಗಿದೆ. ಹೀಗಿದ್ರೂ ಕಂದಾಯ ಇಲಾಖೆಯಲ್ಲಿ ಕೆಲವರು ಭೌತಿಕ ಕಡತಗಳನ್ನು ನಿರ್ವಹಣೆ ಮಾಡ್ತಿದ್ದಾರೆ ಎಂಬ ದೂರು ಬಂಧಿತ್ತು. ಈ ಹಿನ್ನಲೆಯಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಇದನ್ನ ಪಾಲಿಸದೇ ಇದ್ರೆ ನೋಟಿಸ್ ನೀಡೋದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ಇ- ಆಫೀಸ್‌ ತಂತ್ರಾಂಶ ಬಳಕೆ ಮಾಡದೇ, ಭೌತಿಕ ಕಡತಗಳನ್ನು ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇ- ಆಫೀಸ್‌ ತಂತ್ರಾಂಶ … Continue reading BIG NEWS: ಫೆ.1ರಿಂದ ‘ಇ-ಆಫೀಸ್’ ಬಳಕೆ ಕಡ್ಡಾಯ: ಪಾಲಿಸದಿದ್ರೇ ನೋಟಿಸ್ – ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ