BREAKING: ‘ಪೂಜಾ ಖೇಡ್ಕರ್’ಗೆ ಬಿಗ್ ಶಾಕ್: UPSCಯಿಂದ ಉಮೇದುವಾರಿಕೆ ರದ್ದು, ಮುಂದಿನ ಪರೀಕ್ಷೆಗೆ ನಿಷೇಧ

ನವದೆಹಲಿ: ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾತ್ಕಾಲಿಕ ಉಮೇದುವಾರಿಕೆಯನ್ನು ಯುಪಿಎಸ್ಸಿ ರದ್ದುಗೊಳಿಸಿದೆ. ಅಲ್ಲದೇ ಭವಿಷ್ಯದ ಪರೀಕ್ಷೆಗಳು, ಆಯ್ಕೆಗಳಿಂದ ಅವರನ್ನು ನಿರ್ಬಂಧಿಸಲಾಗಿದೆ. ಐಎಎಸ್ ತರಬೇತುದಾರ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸುವುದಾಗಿ ಕೇಂದ್ರ ಲೋಕಸೇವಾ ಆಯೋಗ ಜುಲೈ 31 ರಂದು ಘೋಷಿಸಿದೆ. ಆಯೋಗವು ಭವಿಷ್ಯದ ಪರೀಕ್ಷೆಗಳು ಮತ್ತು ಆಯ್ಕೆಗಳಿಂದ ಅವರನ್ನು ನಿಷೇಧಿಸಿದೆ. ಕೇಂದ್ರ ಲೋಕಸೇವಾ ಆಯೋಗ (Union Public Service Commission -UPSC) ನಾಗರಿಕ ಸೇವೆಗಳ ಪರೀಕ್ಷೆ -2022 (Civil Services Examination-2022 -CSE-2022)ಗೆ ತಾತ್ಕಾಲಿಕವಾಗಿ ಶಿಫಾರಸು … Continue reading BREAKING: ‘ಪೂಜಾ ಖೇಡ್ಕರ್’ಗೆ ಬಿಗ್ ಶಾಕ್: UPSCಯಿಂದ ಉಮೇದುವಾರಿಕೆ ರದ್ದು, ಮುಂದಿನ ಪರೀಕ್ಷೆಗೆ ನಿಷೇಧ