UPDATE : ಪರ್ಫ್ಯೂಮ್ ಗೋಡೌನ್ ದುರಂತದಲ್ಲಿ ಮೂವರ ಸಾವು ಪ್ರಕರಣ : ಮೃತ 3ನೆ ವ್ಯಕ್ತಿ ಗುರುತು ಪತ್ತೆ

ಬೆಂಗಳೂರು : ಕುಂಬಳಗೋಡಿನ ರಾಮಸಂದ್ರದಲ್ಲಿ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಸಜೀವ ದಹನ ವಾಗಿರುವ ಘಟನೆಗೆ ಸಂಬಂಧಿಸಿದಂತೆ ಘಟನೆಯಲ್ಲಿ ಮೃತಪಟ್ಟ ಮೂರನೇ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಚಿಕ್ಕಬಸ್ತಿ ನಿವಾಸಿ ಅರ್ಬಸ್ (14) ಎಂದು ಹೇಳಲಾಗುತ್ತಿದೆ. ಅರ್ಬಸ್ ದಿನಗೂಲಿ 500 ರೂ. ಗೆ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.ಅಲ್ಲದೆ ಇದೆ ಘಟನೆಯಲ್ಲಿ ಚಾಲಕನಾಗಿದ್ದ ನಾಯಂಡಹಳ್ಳಿ ನಿವಾಸಿಯಾಗಿದ ಮಹಬೂಬ್ ಕೂಡ ಮೃತಾಪಟ್ಟಿದ್ದಾನೆ. ಮೆಹಬೂಬ್ ಚಾಲಕನಾ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.ಮೊದಲ ಬಾರಿಗೆ ಮಹೆಬೂಬ್ ಕಾರ್ಖಾನೆಗೆ ತೆರಳಿದ್ದ ಪರ್ಫ್ಯೂಮ್ ಕಾರ್ಖಾನೆಯಲ್ಲಿ … Continue reading UPDATE : ಪರ್ಫ್ಯೂಮ್ ಗೋಡೌನ್ ದುರಂತದಲ್ಲಿ ಮೂವರ ಸಾವು ಪ್ರಕರಣ : ಮೃತ 3ನೆ ವ್ಯಕ್ತಿ ಗುರುತು ಪತ್ತೆ