UPDATE : ‘ಅಯೋಧ್ಯೆ’ ಯಾತ್ರಿಕರಿಗೆ ರೈಲಿನಲ್ಲಿ ‘ಬೆದರಿಕೆ’ ಪ್ರಕರಣ : FIR ದಾಖಲು, ಓರ್ವ ವಶಕ್ಕೆ

ಬಳ್ಳಾರಿ : ರಾಮಲಲ್ಲಾನ ದರ್ಶನ ಪಡೆದು ತಮ್ಮೂರಿಗೆ ವಾಪಾಸ್ಸಾಗುತ್ತಿದ್ದ ಯಾತ್ರಿಕರ ಬೋಗಿಗೆ ದುಷ್ಕರ್ಮಿಗಳು ನುಗ್ಗಿ, ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಓರ್ವನನ್ನು ವಶಕ್ಕೆ ಪಡೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗದಗ ಹೊರವಲಯದಲ್ಲಿ ವಶಕ್ಕೆ ಪಡೆದು ಆರೋಪಿಯನ್ನು ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಬಳ್ಳಾರಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೂಡ ಎಫ್ಐಆರ್ ದಾಖಲಾಗಿದೆ. ಓಪನ್ ಬುಕ್ ಎಕ್ಸಾಂ ಪ್ರಯೋಗಕ್ಕೆ ಮುಂದಾದ CBSE! ಘಟನೆ ಹಿನ್ನೆಲೆ? … Continue reading UPDATE : ‘ಅಯೋಧ್ಯೆ’ ಯಾತ್ರಿಕರಿಗೆ ರೈಲಿನಲ್ಲಿ ‘ಬೆದರಿಕೆ’ ಪ್ರಕರಣ : FIR ದಾಖಲು, ಓರ್ವ ವಶಕ್ಕೆ