UPDATE : ‘ಸಿಎಂ ಸಿದ್ದರಾಮಯ್ಯಗೆ’ ಅನಾರೋಗ್ಯ ಹಿನ್ನೆಲೆ : ಸೋಮವಾರ 1 ದಿನ ವಿಧಾನಸಭಾ ಕಲಾಪ ಮುಂದುಡಿಕೆ

ಬೆಂಗಳೂರು : ಇಂದು ವಿಧಾನಸಭೆ ಬಜೆಟ್ ಅಧಿವೇಶನಕ್ಕೆ ತೆರೆ ಬೀಳಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪ ಸೋಮವಾರ ಒಂದು ದಿನ ಮಾತ್ರ ಮುಂದೂಡಲಾಗಿದೆ. ಮಂಗಳವಾರ ರಾಜ್ಯಸಭಾ ಚುನಾವಣೆ ಹಿನ್ನೆಲೆ ಕಲಾಪ ನಡೆಯುವುದಿಲ್ಲ ಎನ್ನಲಾಗುತ್ತಿದೆ. ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ನಿರ್ಣಯ ಅಂಗಿಕಾರ : ಇಂದಿನ ‘ರಾಜಭವನ ಚಲೋ’ ಸೋಮವಾರಕ್ಕೆ ಮುಂದೂಡಿಕೆ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಬೇಕಿತ್ತು. ಆದರೆ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಒಂದು ದಿನದವರೆಗೆ ಮಾತ್ರ ವಿಧಾನಸಭೆ … Continue reading UPDATE : ‘ಸಿಎಂ ಸಿದ್ದರಾಮಯ್ಯಗೆ’ ಅನಾರೋಗ್ಯ ಹಿನ್ನೆಲೆ : ಸೋಮವಾರ 1 ದಿನ ವಿಧಾನಸಭಾ ಕಲಾಪ ಮುಂದುಡಿಕೆ