Big news: ಯುಪಿಯ ಹತ್ರಾಸ್​ನಲ್ಲಿ ಕನ್ವರ್​ ಯಾತ್ರಿಕರ ಸಾವು ಪ್ರರಕಣ : ಹತ್ರಾಸ್ ಎಸ್ಪಿ ವರ್ಗಾವಣೆ | UP govt transfer Hathras SP

ಉತ್ತರ ಪ್ರದೇಶ: ಯುಪಿಯ ಹತ್ರಾಸ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಕನ್ವರ್ ಯಾತ್ರಿಕರು ಸಾವನ್ನಪ್ಪಿದ ಘಟನೆ ಬಳಿಕ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಯನ್ನು ಉತ್ತರಪ್ರದೇಶ ಸರ್ಕಾರ ವರ್ಗಾವಣೆ ಮಾಡಿದೆ. BIGG NEWS : ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ! ಅಲ್ಲಿನ ಎಸ್ಪಿ ವಿಕಾಸ್ ವೈದ್ಯ ಬದಲಿಗೆ ದೇವೇಶ್ ಪಾಂಡೆ ಅವರು ಹತ್ರಾಸ್​ನ ನೂತನ ಪೊಲೀಸ್​ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸದ್ಯ ವಿಕಾಸ್ ವೈದ್ಯ ಅವರನ್ನು ಪಿಎಸಿ ಮಿರ್ಜಾಪುರಕ್ಕೆ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ. ಕನ್ವರ್ ಭಕ್ತರು … Continue reading Big news: ಯುಪಿಯ ಹತ್ರಾಸ್​ನಲ್ಲಿ ಕನ್ವರ್​ ಯಾತ್ರಿಕರ ಸಾವು ಪ್ರರಕಣ : ಹತ್ರಾಸ್ ಎಸ್ಪಿ ವರ್ಗಾವಣೆ | UP govt transfer Hathras SP