BREAKING NEWS : ಉತ್ತರಪ್ರದೇಶದ 10 ಜಿಲ್ಲೆಗಳಲ್ಲಿ ಪ್ರವಾಹ ಭೀತಿ : ನದಿಪ್ರದೇಶಗಳಲ್ಲಿ ಕಟ್ಟೆಚ್ಚರ : ಯೋಗಿ ಆದಿತ್ಯನಾಥ್ ಆದೇಶ

ಉತ್ತರಪ್ರದೇಶ : ಚಂದ್ರದೀಪ್ ಘಾಟ್ನಲ್ಲಿ ಕುವಾನೊ ನದಿಯ ನೀರಿನ ಮಟ್ಟ ಹೆಚ್ಚಿದ ಹಿನ್ನೆಲೆ ನದಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. BIGG NEWS : 200 ಕೋಟಿ ರೂ. ವಂಚನೆ ಪ್ರಕರಣ : ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೆ ವಿಚಾರಣೆ ನಡೆಸಲಿರುವ ದೆಹಲಿ ಪೊಲೀಸರು ಪ್ರವಾಹದ ಸಂಭವಿಸುವ ಸಾಧ್ಯತೆ ಗೊಚರಿಸುವುದನ್ನು ಗಮನದಲ್ಲಿಟ್ಟುಕೊಂಡು ಗೊಂಡಾ, ಬಸ್ತಿ, ಅಂಬೇಡ್ಕರ್ ನಗರ, ಸಂತ ಕಬೀರ್ ನಗರ, ಗೋರಖ್ಪುರ, ಅಜಂಗಢ, ಡಿಯೋರಿಯಾ, … Continue reading BREAKING NEWS : ಉತ್ತರಪ್ರದೇಶದ 10 ಜಿಲ್ಲೆಗಳಲ್ಲಿ ಪ್ರವಾಹ ಭೀತಿ : ನದಿಪ್ರದೇಶಗಳಲ್ಲಿ ಕಟ್ಟೆಚ್ಚರ : ಯೋಗಿ ಆದಿತ್ಯನಾಥ್ ಆದೇಶ