BIGG NEWS: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಆತಂಕ ಹಿನ್ನೆಲೆ : ಕೇಂದ್ರ ಗೃಹ ಸಚಿವರಿಂದ 4 ಕ್ಕೆ ಭದ್ರತಾ ಸಭೆ

ಶ್ರೀನಗರ:  ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಆತಂಕ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಿಂದ 4 ಗಂಟೆಗೆ ಸುಮಾರಿಗೆ ಭದ್ರತಾ ಸಭೆ ನಡೆಯಲಿದೆ. BREAKING NEWS: ಜಮ್ಮುವಿನಲ್ಲಿ ಭಯೋತ್ಪಾದಕರು-ಭದ್ರತಾ ಪಡೆಗಳ ನಡುವೆ ಎನ್ಕೌಂಟರ್: ಗ್ರೆನೇಡ್ ಸ್ಫೋಟ, ಗುಂಡಿನ ದಾಳಿ ಸಿಎಸ್‌ಎಫ್‌, ಸಿಆರ್‌ಪಿಎಫ್‌, ಕಾಶ್ಮೀರ ಡಿಜಿಗಳ ಜೊತೆ ಅಮಿತ್‌ ಶಾ ಸಭೆ ನಡೆಸಲಿದ್ದಾರೆ. ಬೆಳಗ್ಗೆಯಷ್ಟೇ 2-3ಉಗ್ರರನ್ನು ಸೇನಾಪಡೆ ಹೊಡೆದೊರುಳಿಸಿದೆ ಈ ಬಗ್ಗೆ ಹಚ್ಚಿನ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.  ಜಮ್ಮುವಿನ  ಪಂಜ್ತಿರ್ತಿ-ಸಿದ್ರಾ ರಸ್ತೆಯಲ್ಲಿ ಬೆಳಿಗ್ಗೆ  … Continue reading BIGG NEWS: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಆತಂಕ ಹಿನ್ನೆಲೆ : ಕೇಂದ್ರ ಗೃಹ ಸಚಿವರಿಂದ 4 ಕ್ಕೆ ಭದ್ರತಾ ಸಭೆ