BIGG NEWS: ನಾನೊಬ್ಬ ಹಿಂದೂ, ನನ್ನ ವಿರುದ್ಧ ತುಮಕೂರಿನಲ್ಲಿ ಸ್ಪರ್ಧೆ ಮಾಡಲಿ; ಸಿದ್ದರಾಮಯ್ಯಗೆ ಪಂಥಹ್ವಾನ ನೀಡಿದ ಸೊಗಡು ಶಿವಣ್ಣ

ತುಮಕೂರು: PFI ಸಂಘಟನೆ ನಿಷೇಧ ಹಿನ್ನೆಲೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್​ಎಸ್​ಎಸ್​ ಸಂಘಟನೆಯನ್ನು ನಿಷೇಧ ಮಾಡಬೇಕೆಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಈ ಅಂಶವೇ ಪ್ರಮುಖ ಕಾರಣವಂತೆ…! | Relationship   ತುಮಕೂರಿನಲ್ಲಿ ಈ ವಿಚಾರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಆರ್‌ ಎಸ್‌ ಎಸ್‌ ಸ್ವಾತಂತ್ರ್ಯ ಬರುವ ಮುಂಚೆನೇ ಹುಟ್ಟಿತ್ತು. ನಾನು ಕೂಡ ಆರ್‌ ಎಸ್‌ … Continue reading BIGG NEWS: ನಾನೊಬ್ಬ ಹಿಂದೂ, ನನ್ನ ವಿರುದ್ಧ ತುಮಕೂರಿನಲ್ಲಿ ಸ್ಪರ್ಧೆ ಮಾಡಲಿ; ಸಿದ್ದರಾಮಯ್ಯಗೆ ಪಂಥಹ್ವಾನ ನೀಡಿದ ಸೊಗಡು ಶಿವಣ್ಣ