‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಕೊರೋನಾ ಲಸಿಕಾ ಅಭಿಯಾನ’ಕ್ಕೆ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಚಾಲನೆ
ಶಿವಮೊಗ್ಗ : ಜನವರಿಗೆ 16ರಿಂದ ದೇಶಾದ್ಯಂತ ಬಹುದೊಡ್ಡ ಕೊರೋನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಬಳಿಕ ರಾಜ್ಯದಲ್ಲೂ ಚಾಲನೆಗೊಂಡಿತ್ತು. ಇಂತಹ ಕೊರೋನಾ ಲಸಿಕಾ ಅಭಿಯಾನಕ್ಕೆ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಇಂದು ಚಾಲನೆ ನೀಡಿದರು. GOOD NEWS : ರಾಜ್ಯದಲ್ಲಿ ಇಂದು ಜಸ್ಟ್ 324 ಜನರಿಗೆ ಕೊರೋನಾ, ಮೂವರು ಸೋಂಕಿಗೆ ಬಲಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಕೊರೋನಾ ವಾರಿಯರ್ಸ್ … Continue reading ‘ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಕೊರೋನಾ ಲಸಿಕಾ ಅಭಿಯಾನ’ಕ್ಕೆ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಚಾಲನೆ
Copy and paste this URL into your WordPress site to embed
Copy and paste this code into your site to embed