ಉಜ್ಜೀವನ್‌ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ: ಇಲ್ಲಿ ಖಾತೆ ಹೊಂದಿದ್ದರೆ ನಿಮಗೆ ಸಿಗಲಿದೆ ರಿವಾಡ್ಸ್‌ ಪಾಯಿಂಟ್ಸ್‌

ಬೆಂಗಳೂರು: ಉಜ್ಜಿವಾನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ “ಉಜ್ಜೀವನ್‌ ರಿವಾರ್ಡ್‌” ನೀಡುವುದಾಗಿ ಸಂಸ್ಥೆ ಘೊಷಣೆ ಮಾಡಿದೆ. ಈ ಕುರಿತು ಮಾತನಾಡಿದ ಉಜ್ಜೀವನ್‌ ಚಿಲ್ಲರೆ ಹೊಣೆಗಾರಿಕೆ ಮುಖ್ಯಸ್ಥ, ಉಜ್ಜೀವನ್‌ ಬೆಳವಣಿಗೆಗೆ ಗ್ರಾಹಕರ ಪಾತ್ರ ದೊಡ್ಡದು. ಹೀಗಾಗಿ ಗ್ರಾಹಕರಿಗೂ ಸಹ ಉಜ್ಜೀವನ್‌ ರಿವಾರ್ಡ್‌ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಇದು ಯಾವ ಗ್ರಾಹಕರು ಯಾವ ರೀತಿ ವವಹಿವಾಟು ನಡೆಸಲಿದ್ದಾರೆ ಎಂಬುದರ ಮೇಲೆ ಬಹುಮಾನ ನಿಗಧಿಯಾಗಲಿದೆ. ರಿವಾರ್ಡ್‌ಗಾಗಿಯೇ ಉಜ್ಜೀವನ್‌ ಅಡ್ವಾಂಟೇಜ್‌ಕ್ಲಬ್‌.ಎಐನೊಂದಿಗೆ ಸಹಭಾಗಿತ್ವ ಹೊಂದಿದ್ದು,ಇದರ ಜವಾಬ್ದಾರಿಯನ್ನು ಈ ಸಂಸ್ಥೆ ನಿಭಾಯಿಸಲಿದೆ ಎಂದರು. … Continue reading ಉಜ್ಜೀವನ್‌ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ: ಇಲ್ಲಿ ಖಾತೆ ಹೊಂದಿದ್ದರೆ ನಿಮಗೆ ಸಿಗಲಿದೆ ರಿವಾಡ್ಸ್‌ ಪಾಯಿಂಟ್ಸ್‌