BIGG NEWS: ಉಡುಪಿಯಲ್ಲಿ ಕುಕ್ಕರ್​ ಸ್ಫೋಟದ ಶಂಕಿತ ಉಗ್ರ ಶಾರಿಕ್ ಜಾಡು.. ಪೊಲೀಸರಿಂದ ತೀವ್ರ ತನಿಖೆ

ಉಡುಪಿ: ಹಿಂದು ದೇವಾಲಯಗಳನ್ನು ಟಾರ್ಗೆಟ್​ ಮಾಡಿಕೊಂಡು ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟಿಸಿದ್ದ ಶಂಕಿತ ಉಗ್ರ ಶಾರಿಕ್​ ಉಡುಪಿಗೂ ಭೇಟಿ ನೀಡಿದ್ದನೇ ಎಂಬ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದು, ಉಗ್ರನ ಹೆಜ್ಜೆ ಗುರುತುಗಳ ಬೆನ್ನಟ್ಟಿ ಉಡುಪಿಯ ಹಲವೆಡೆ ತನಿಖೆ ನಡೆಸಿದ್ದಾರೆ. BIGG NEWS: PFI ಬ್ಯಾನ್ ಪ್ರಶ್ನಿಸಿದ್ದ ರಿಟ್ ಅರ್ಜಿ: ಇಂದು ತೀರ್ಪು ಪ್ರಕಟಿಸಲಿರುವ ಹೈಕೋರ್ಟ್   ಇಲ್ಲಿನ ಕೃಷ್ಣ ಮಠಕ್ಕೆ ಶಾರಿಕ್ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಥ ಬೀದಿಗೆ ಬಂದು ಪರಿಶೀಲನೆ … Continue reading BIGG NEWS: ಉಡುಪಿಯಲ್ಲಿ ಕುಕ್ಕರ್​ ಸ್ಫೋಟದ ಶಂಕಿತ ಉಗ್ರ ಶಾರಿಕ್ ಜಾಡು.. ಪೊಲೀಸರಿಂದ ತೀವ್ರ ತನಿಖೆ