ಉಡುಪಿ : ಮೆಕ್ಯಾನಿಕ್ ಅಜಾಗರೂಕತೆಯಿಂದ ತನ್ನ ಬಸ್ಸಿನ ಅಡಿಯಲ್ಲಿ ತಾನೇ ಬಿದ್ದು ಸಾವನ್ನಪ್ಪಿದ ಮಾಲೀಕ

ಉಡುಪಿ : ಬಸ್ ರಿಪೇರಿಗೆ ಎಂದು ಗ್ಯಾರೇಜಿಗೆ ತೆಗೆದುಕೊಂಡ ಹೋದ ಸಂದರ್ಭದಲ್ಲಿ ಮೆಕ್ಯಾನಿಕ್ ಅಜಾಗರೂಕತೆಯಿಂದ ತನ್ನ ಬಸ್ಸಿನ ಅಡಿಯಲ್ಲಿ ಸಿಲುಕಿ ಬಸ್ ಮಾಲೀಕ ತಾನೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ದಯಾನಂದ ಶೆಟ್ಟಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಾಂಗ್ರೆಸ್ ತೊರೆದು ‘ಕಮಲ’ ಹಿಡಿದಿದ್ದ ಜಗದೀಶ್ ಶೆಟ್ಟರ್ ಗೆ ‘ಕೈ’ ಕೊಟ್ಟ ಬಿಜೆಪಿ : ಮುಂದಿನ ನಡೆ ಏನು? ದಯಾನಂದ ಶೆಟ್ಟಿ ಅವರ ಬಸ್ ಅನ್ನು ರಿಪೇರಿಗಾಗಿ ಅತ್ರಾಡಿಯ ಗ್ಯಾರೇಜ್​ಗೆ ಕೊಂಡೊಯ್ಯಲಾಗಿತ್ತು. ಹೀಗಾಗಿ ತಮ್ಮ … Continue reading ಉಡುಪಿ : ಮೆಕ್ಯಾನಿಕ್ ಅಜಾಗರೂಕತೆಯಿಂದ ತನ್ನ ಬಸ್ಸಿನ ಅಡಿಯಲ್ಲಿ ತಾನೇ ಬಿದ್ದು ಸಾವನ್ನಪ್ಪಿದ ಮಾಲೀಕ