ಮತಕ್ಕಾಗಿ ಸ್ವಂತ ಪೋಷಕರ ಫೋಟೋಗಳನ್ನು ಬಳಸಿ : ಏಕನಾಥ್ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ|Uddhav Thackeray Slams Eknath Shinde

ಮಹಾರಾಷ್ಟ್ರ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮಗೆ ದ್ರೋಹ ಬಗೆದ ಏಕನಾಥ್​ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಮುಖವಾಣಿ ‘ಸಾಮ್ನಾ’ಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ಮಾತನಾಡಿದ ಅವರು, ನನಗೆ ದ್ರೋಹ ಬಗೆದಿದ್ದಾರೆ. ನಾನು ಆಸ್ಪತ್ರೆಯಲ್ಲಿದ್ದಾಗ ದಂಗೆಯನ್ನು ಯೋಜಿಸಲಾಗಿತ್ತು. ನನ್ನ ದೇಹವು ಚಲಿಸದಿದ್ದಾಗ, ಅವರ ಚಲನೆಗಳು ಉತ್ತುಂಗದಲ್ಲಿದ್ದವು ಎಂದು ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜೂನ್‌ನಲ್ಲಿ ಶಿವಸೇನೆಯ ಮೂರನೇ ಎರಡರಷ್ಟು ಶಾಸಕರು ಸೇರ್ಪಡೆಗೊಂಡ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ … Continue reading ಮತಕ್ಕಾಗಿ ಸ್ವಂತ ಪೋಷಕರ ಫೋಟೋಗಳನ್ನು ಬಳಸಿ : ಏಕನಾಥ್ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ|Uddhav Thackeray Slams Eknath Shinde