BREAKING: ಶಿಂಧೆಯನ್ನು ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಉದ್ಧವ್ ಠಾಕ್ರೆಗೆ ಇಲ್ಲ: ಮಹಾ ಸ್ಪೀಕರ್ ಮಹತ್ವದ ತೀರ್ಪು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕಳೆದ ವರ್ಷ ಶಿವಸೇನೆಯನ್ನು ವಿಭಜಿಸಿದ ಬಂಡಾಯ ಎದ್ದ ಹಲವಾರು ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ಕುರಿತು ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನರ್ವೇಕರ್ ಇಂದು ತೀರ್ಪು ನೀಡಿದ್ದಾರೆ. ಶಿಂಧೆ ಅವರನ್ನು ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಉದ್ಧವ್ ಠಾಕ್ರೆಗೆ ಇರಲಿಲ್ಲ ಎಂಬುದಾಗಿ ಮಹಾ ಸ್ವೀಕರ್ ಮಹತ್ವದ ತೀರ್ಪು ನೀಡಿದ್ದಾರೆ. ಏಕನಾಥ್ ಶಿಂಧೆ ಬಂಡಾಯವೆದ್ದು ರಾಜ್ಯದ ಮುಖ್ಯಮಂತ್ರಿಯಾದ ಕಾರಣ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ವಿಭಜನೆಯನ್ನು ಅನುಭವಿಸಿದ 18 ತಿಂಗಳ … Continue reading BREAKING: ಶಿಂಧೆಯನ್ನು ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸುವ ಅಧಿಕಾರ ಉದ್ಧವ್ ಠಾಕ್ರೆಗೆ ಇಲ್ಲ: ಮಹಾ ಸ್ಪೀಕರ್ ಮಹತ್ವದ ತೀರ್ಪು