BIG NEWS: ಬೆಚ್ಚಿ ಬೀಳಿಸಿದ ಉದಯಪುರದಲ್ಲಿ ಟೈಲರ್ ರುಂಡ ಕಡಿದವನ ಬೈಕ್ ನಂಬರ್: ಆ ಸಂಖ್ಯೆ ಪಡೆಯಲು ನೀಡಿದ್ದೆಷ್ಟು ಹಣ ಗೊತ್ತಾ.?

ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ 40 ವರ್ಷದ ಟೈಲರ್ ಕನ್ಹಯ್ಯಾ ಲಾಲ್ ಅವರ ಬರ್ಬರ ಹತ್ಯೆಯ ಬಗ್ಗೆ ನಡೆಯುತ್ತಿರುವ ತನಿಖೆಯು ಆರೋಪಿ ರಿಯಾಜ್ ಅಟ್ಟಾರಿ ಅವರ ಬೈಕ್ ನೋಂದಣಿ ಸಂಖ್ಯೆ ಬೆಚ್ಚಿ ಬೀಳಿಸಿದೆ. ಆ ಸಂಖ್ಯೆ ಪಡೆಯೋದಕ್ಕಾಗಿ ಆತ ನೀಡಿದ ಹಣ ಎಷ್ಟು ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ.. ರಾಜಸ್ಥಾನದ ಉದಯ ಪುರದಲ್ಲಿ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಂತ ಟೈಲರ್ ಶಿರಚ್ಛೇತನ ಮಾಡಲಾಗಿತ್ತು. ಹೀಗೆ ಮಾಡಿದಂತ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. … Continue reading BIG NEWS: ಬೆಚ್ಚಿ ಬೀಳಿಸಿದ ಉದಯಪುರದಲ್ಲಿ ಟೈಲರ್ ರುಂಡ ಕಡಿದವನ ಬೈಕ್ ನಂಬರ್: ಆ ಸಂಖ್ಯೆ ಪಡೆಯಲು ನೀಡಿದ್ದೆಷ್ಟು ಹಣ ಗೊತ್ತಾ.?